Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಒಲವಿನ ಆಸರೆ ಶರತ ಹುಣ್ಣಿಮೆ ಚಂದ್ರನನ್ನು ಟೆರಸ್ ಮೇಲೆ ನೋಡುತ್ತ ನಿಂತಿದ್ದ. ಆ ಚಂದ್ರನ ಮೈಮೇಲೆ ಅದೆಷ್ಟೊ ಕಲೆಗಳು, ದಿನವೂ ನಿಲ್ಲಲಾಗದ ಓಟ, ಅಮವಾಸ್ಯೆ ಬಂತೆಂದರೆ ಕಪ್ಪು ತುಂಬಿ ಮಾಯೆಯಾಗಿ ಬಿಡುವ. ಇಂಥವನಿಗೂ ಈ ಭೂ ಲೋಕದಲ್ಲಿ ಒಂದು ...
ಪ್ರತಿಲಿಪಿಯ ಎಲ್ಲಾ ನನ್ನ ಓದುಗ ಮಿತ್ರರಿಗೆ ಮೊದಲಿಗೆ ನಿಮ್ಮ ಮಹಾಂತ ಮಾಡುವ ನಮಸ್ಕಾರಗಳು. ತುಂಬಾ ದಿನ ಅಲ್ಲ, ಅಲ್ಲ ತುಂಬಾ ತಿಂಗಳು ಆಗೋಯ್ತು ಪ್ರತಿಲಿಪಿಯಲ್ಲಿ ನಾನು ನಿಮಗೆ ಕಥೆ ಬರೆದು, ಅಲ್ವಾ?. ಈಗ ನಾನು ನಿಮ್ಮ ಜೊತೆಗೆ ಒಂದು ವಿಷಯವನ್ನಾ ...
ನಿಜವಾದ ಪ್ರೀತಿ ಎಂದರೆ "ಯಾರು ಬಿಡಿಸಲಾರದ ಅನುಬಂಧ! 💖💖💖💖💖💖💖💖💖 ನಾವು ಈ ಭೂಮಿಯ ಮೇಲೆ ಹುಟ್ಟಿದ ನಂತರ ಅಮ್ಮ,ಅಪ್ಪಾ, ಒಡ ಹುಟ್ಟಿದವರು ,ಎಲ್ಲರನ್ನೂ ಕಾಣುತ್ತೇವೆ,ಅವರೊಟ್ಟಿಗೆ ಬೆಳೆದು ದೊಡ್ಡವರಾಗಿ ಜೀವನದ ಅರ್ಧ ಭಾಗವನ್ನು ...
ಅಂತರಂಗದ ನಾಟಕರಂಗದಲ್ಲಿ ಸಜ್ಜಾಗಿ ಕಾರ್ಯರೂಪಕ್ಕೆ ಬರುವ ಎಲ್ಲ ಪಾಪಗಳಿಗೂ ಮನದೊಳಗೆ ಸಂಪೂರ್ಣ ಲೆಕ್ಕವಿರುತ್ತೆ,ಸಾಕ್ಷಿ ಹೇಳಲು ಮನಃಸಾಕ್ಷಿ ಸದಾ ಸಿದ್ಧವಿರುತ್ತದೆ.ಪ್ರತಿಯೊಬ್ಬನಲ್ಲೂ ಒಳ್ಳೇದನ್ನು ಪ್ರಚೋದಿಸುವ ಕೆಟ್ಟದನ್ನು ವಿರೋಧಿಸುವ ಮನದ ...
ಕರುಳಾ ಬಳ್ಳಿಯ ಕಡೆಯಲಿ ಹ್ಯಾಂಗ್? “ಏಯ್, ಕಾಶವ್ವಾ....... ಅರವತ್ತಕ್ಕ ಅರಳ ಮರಳ ಸುರುವಾಗ್ತೈತಿ ಅಂತಾರು. ಆದರ ನಿನಗ ಇನ್ನಾ ಮೂವತ್ತು ದಾಟಿಲ್ಲ. ಆಗಲೇ ಅರಳ ಮರಳ ಸುರುವಾಗೇತ್ಯಲ್ಲ......ಕಸ ಹೊಡ್ದು, ನೆಲ ವರ್ಸುದ ಬಿಟ್ಟು, ಅರ್ಧ ಮಾಡಿ ಆಗಲೇ ...
ದ್ವಾರಕೆಯ ಕಡಲ ಅಲೆಗಳು ಉಕ್ಕಿ ಹರಿಯುತ್ತಿದ್ದರೆ, ತಲೆ ತಗ್ಗಿಸಿ ಕುಳಿತಿದ್ದ ಕೃಷ್ಣಪುತ್ರನ ಮನದಲ್ಲಿ ಚಿಂತೆಯ ಮಹೋದಧಿಯ ದೈತ್ಯ ಅಲೆಗಳು ಎದ್ದು ನಿಂತಿದ್ದವು. ಸಾಂಬ ವ್ಯಾಕುಲಗೊಂಡಿದ್ದ. ಕಳೆದ ದಿನಗಳಲ್ಲಿ ನಡೆದ ಘಟನೆಗಳಿಂದ ಸಾಂಬನ ಮನಸ್ಸು ...
ಎಲ್ಲಾ ಹುಡುಗರಂತೆ ನಾನು ಹೈಸ್ಕೂಲ್ ಮುಗಿಸಿ ಮುಂದೇನು ಎಂಬ ಯಕ್ಷಪ್ರಶ್ನೆಯೊಂದಿಗೆ ಆಕಾಶ ನೋಡುತ್ತಾ ಕುಳಿತಿದ್ದೆ. ಮನಸ್ಸಿನಲ್ಲಿ ಏನೋ ಗೊಂದಲ. ಆಗ ಶಿಕ್ಷಣ ಇದ್ದರೆ ಮಾತ್ರ ಕೆಲಸ ಎಂಬ ಹೊಸ ಯೋಜನೆಗಳು ಯುವಕ ಮನಸ್ಸನ್ನು ಹೊಕ್ಕಿತ್ತು. ...
ಅದೇ ಸಂಜೆ, ಅದೇ ಹಸಿರು, ಕೆಂಪು ಕಿರಣಗಳ ಚಾಚಿ ಬಾನಂಚಿನಲ್ಲಿ ಮರೆಯಾಗಲು ಓಡುತ್ತಿರುವ ಸೂರ್ಯ, ಅದೇ ತಂಪು ತಂಗಾಳಿಗೆ ಮೈಯ್ಯೊಡ್ಡಿ ನಿಂತಿದ್ದ ಅಹಲ್ಯಾಳಿಗೆ ಆ ಪ್ರಕೃತಿ ಸೊಬಗು ಹೊಸದೇನಲ್ಲ. ಈ ಮೊದಲು ತನ್ನಿನಿಯನ ಜೊತೆ ಕೂತು ಹರಟೆ ಹೊಡೆದ ...
"ಮುಂಜಾನೆಯಾಗಲು ಬಹುಪಾಲು ಸಮಯವಿತ್ತು , ತಿಂದದ್ದು ಕುಡಿದಿದ್ದರ ನಡುವೆ ಮತ್ತಿನ ನಿಶೆಯಲ್ಲಿ ತಾನೆಲ್ಲಿದ್ದೇನೆ ಹೇಗಿದ್ದೇನೆಂಬ ಸಣ್ಣ ಜ್ಞಾನವಿಲ್ಲದೆ ಮಗ್ಗಲು ಬದಲಿಸಿ ಒರಗಿದವಳಿಗೆ ಸಿಹಿ ನಿದ್ದೆ ಮೆತ್ತಗೆ ಮೆತ್ತನೆ ಹಾಸಿಗೆಯಲ್ಲಿ ...
''ಹೋಯ್.......ಯಾರಿದೀರ ಒಳ್ಗೆ'' ಆಗ ತಾನೆ ಹಾಲು ಕರೆದುಕೊಂಡು ಒಳಗೆ ಬಂದಿದ್ದ ಸೌಭಾಗ್ಯಮ್ಮ ಮತ್ತೆ ತಲೆಬಾಗಿಲಿಗೆ ಬಂದು ನೋಡಿದರೆ ಹೊರಗೆ ಅಶ್ವಥಪುರದ ವಿಠಲಣ್ಣ ಮತ್ತು ಅವರ ಪತ್ನಿ ಶಾರದ. ಅವರ ಹಿಂದೆ ನಾಜೂಕು ಬಳ್ಳಿಯಂತಿರುವ ತಮ್ಮ ಮುದ್ದು ...
ಮತ್ತದೇ ಹುಡುಗಿಯ ಕನಸು! ಪ್ರತಿ ದಿನ ರಾತ್ರಿ ಗಾಢವಾದ ನಿದ್ದೆಯ ಸಮಯದಲ್ಲಿ ಅವಳ ಕನಸು ಬರುತ್ತದೆ. ಆ ಸಮಯ ನನಗೆ ಅತ್ಯಂತ ಹಿತಕಾರವಾದ ಘಳಿಗೆ. ಪ್ರತಿದಿನ ಒಂದೊಂದು ಹೊಸ ಜಾಗದಲ್ಲಿ ಸಿಗುತ್ತಾಳೆ. ಒಂದು ಸಲ ಬೆಟ್ಟದ ತುದಿಯಲ್ಲಿ ಆ ಹುಡುಗಿಯೊಡನೆ ...
“ಸ್ವಾತಿ ಮುತ್ತು” -ಗಾಯತ್ರಿ ರಾಜ್ ದೂರದಲ್ಲಿ ನಡೆದು ಬರುತ್ತಿದ್ದ ಆರುಂಧತಿ ಇಂದು ಎಂದಿಗಿಂತಲೂ ಸುಂದರಿಯಾಗಿ ಕಾಣಿಸ್ತಿದ್ದಾಳೆ. ಏನೋ ಕಳೆ! ಸುಮಾ ಅದನ್ನೂ ಗಮನಿಸಿದರೂ ತೋರಿಸದೆ ಕಟುವಾಗಿ, “ನೋಡಿಲ್ಲಿ ಆರು!! ಇನ್ನು ನೀನು ನನ್ನ ಹೆಸರನ್ನು ...
"ಪುಟ್ಟಾ...ಪುಟ್ಟ... ಎಲ್ಲಿ ಇದಿಯಾ....ಆಗ್ಲೇಯಿಂದ ಕರಿತಾ ಇದಿನಿ ಕೇಳಿಸ್ತಾ ಇಲ್ವಾ.." ಅಂತ ಮಗಳನ್ನ ಕೂಗ್ತಾನೆ ರೂಮ್ ಹತ್ತಿರ ಬರ್ತಾರೆ ಲಕ್ಷ್ಮೀ...ಅಮ್ಮನ ಕೂಗು ಕೇಳಿ ಇಲ್ಲಿಗೆ ಬಂದ್ರೆ ಪಕ್ಕ ಬೈತಾರೆ ಅಂತ ತನ್ನ ಮುಂದೆ ಇರೋ ಎಲ್ಲಾ ಪೇಪರ್ಸ್ ...
ಪ್ರೀತಿ ಏನನ್ನೂ ಮಾಡಿಸಬಲ್ಲದು. ಕೆಲವೊಂದು ವ್ಯಕ್ತ ಪಡಿಸದ ಭಾವನೆಗಳು ನಮ್ಮ ಹೃದಯದಲ್ಲೇ ಉಳಿದುಬಿಡ್ತಾವೆ. ಆ ಭಾವನೆಗಳು ಕೆಲವೊಮ್ಮೆ ನೋವಾಗಿ, ದುಃಖಗಳಾಗಿ, ಬೇಸರಗಳಾಗಿ ಆಗಾಗ ನಮ್ಮನ್ನು ಕಾಡುತ್ತವೆ. ಅದಕ್ಕೇ ಯಾರಿಗಾದರೂ ನಿಮ್ಮ ಪ್ರೀತಿಯ ಭಾವನೆ ...
ಎಂದಿನಂತೆ ಅಂದು ಕೂಡ ನನಗೆ ಕುಂಭಕರ್ಣ ನಿದ್ರೆ ಹತ್ತಿತ್ತು. ಎಂತಹ ನಿದ್ರೆಯೆಂದರೆ ನನ್ನ ಕನಸಿನ ಸುಂದರಿ ಕಣ್ಣಿಗೆ ಕಾಣಿಸಿಕೊಳ್ಳುವಷ್ಟು. ಕನಸಿನ ಸುಂದರಿಯೆಂದರೆ ಸ್ವಲ್ಪ ಹುಶಾರಾಗಿ ಇರ್ಬೇಕಲ್ವಾ? ನಾನು ಕೂಡ ಹಾಗೆಯೇ ಹುಶಾರಾಗಿ ಕನಸು ಕಾಣ್ತಾ ...