Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಕೇವಲ ಕಪ್ಪುಬಿಳುಪು ಕಂಗಳಿಂದ ಪ್ರಪಂಚವನ್ನು ನೋಡುತ್ತಿದ್ದವಳ ಬದುಕಿಗೆ ರಂಗು ರಂಗಾದ ಕನಸ ತಂದವನು ನೀನು, ಈ ನನ್ನ ಹೃದಯಕ್ಕೊಂದು ಮುದ್ದಾದ ಹೆಸರಿಡಬೇಕೆಂದರೆ ನಿನ್ನೆಸರಿಗೆ ಚಂದವ್ಯಾವುದಿದೆ ಹೇಳು, ಆ ನಿನ್ನ ಎದೆಯಿದೆಯಲ್ಲ ಅದು ನನಗೆಷ್ಟು ಮೈಕ್ಯ ...
ಮುಂಜಾನೆ 7 ಗಂಟೆ ಸುಮಾರಿಗೆ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ದೆಹಲಿ ತಲುಪಿತು. ನಾನು ಮತ್ತು ನನ್ನ ತಂಡದವರೆಲ್ಲರೂ ನಮ್ಮ ಸಂಗೀತದ ವಾದ್ಯಗಳನ್ನು ಹೊತ್ತುಕೊಂಡು ರೈಲು ನಿಲ್ದಾಣದ ಹೊರಗೆ ಬಂದು ಇಟ್ಟೆವು. ನಾವೆಲ್ಲಾ ಅಲ್ಲಿಗೆ ಹೋದದ್ದು ...
ಕಡಲೊಳಗೆ ಅಲೆಗಳ ಆರ್ಭಟ, ಮನದೊಳಗೆ ಪ್ರೀತಿ, ವಿಶ್ವಾಸ, ನಂಬಿಕೆಯ ಸೆಣಸಾಟ. ಕಡಲಿನ ಅಲೆಗಳು ಮರಳನ್ನು ಸೋಕದೆ ಇರಲಾರವು, ಹುಣ್ಣಿಮೆಯ ಚಂದಿರನು ಬೆಳಕನ್ನು ಹಾಯಿಸದೆ ಇರಲಾರನು, ಮೋಡಗಳಿಲ್ಲದೆ ಮಳೆಯೂ ಬರಲಾರದು, ಮಳೆಯೂ ಇಲ್ಲದೆ ಬೆಳೆಯನ್ನು ...
ದೇಹದ ಯಾವುದೇ ಭಾಗಕ್ಕೆ ಗಾಯವಾದರೂ ಔಷಧಿ ಹಚ್ಚಿ ಗುಣಪಡಿಸಬಹುದು ಆದರೆ ಮನಸ್ಸಿಗೆ ಆದ ಗಾಯಕ್ಕೆ ಎಲ್ಲಿಯಾದರೂ ಔಷಧಿ ಇದೆಯಾ ನೀನೇ ಹೇಳು ಮಿತ್ರ...?ನಿನಗರಿವಿಲ್ಲದೆಯೋ,ಅರಿವಿದ್ದೋ ನನಗೆ ನೀನು ನಾಲ್ಕು ಜನರ ಮಧ್ಯೆ ನನ್ನ ...
ಊರಿಗೆ ಬಂದು ಎಷ್ಟೋ ದಿನಗಳೆ ಆಗಿದ್ದವು, ಊರಿಗ್ ಬಾರೋ ಎಂದು ಫೋನ್ ಮಾಡಿದಾಗೊಮ್ಮೆ ಅಮ್ಮ ಹೇಳುತ್ತಿದ್ದಳು. ಸರಿ ಎಂದು ಬ್ಯಾಗ್ ಪ್ಯಾಕ್ ಮಾಡಿಕೊಂಡು ಊರಿಗೆ ಬಂದೆ ಬಿಟ್ಟೆ. ನಿನ್ನ ಮದುವೆ ದಿನವೇ ಕೊನೆ ಮತ್ತೆ ಊರಿಗೆ ಹೋಗಿರಲೆ ಇಲ್ಲ. ಯಾಕೋ ...
ಪಾಕಿಸ್ತಾನ ಕಾಶ್ಮೀರದಲ್ಲಿ ಉಗ್ರವಾದಿ ಕೃತ್ಯಕ್ಕೆ ಒತ್ತು ನೀಡುತ್ತಾ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿ ನಿಂತಿದೆ, ಕಾಶ್ಮೀರ ತನ್ನದೇ ಭೂಮಿಯೆಂದು ಬೊಬ್ಬೆ ಹೊಡೆಯುತ್ತಾ ಜಗತ್ತಿನೆಲ್ಲೆಡೆ ಕಾಶ್ಮಿರದ ವಿಷಯವನ್ನು ಪ್ರಸ್ತಾಪಿಸುತ್ತದೆ. ...
‘ಐ’-ಪೋನು_’ಐ’ಪ್ಯಾಡುಗಳ ಪಾಡಿನ ಹರಟೆ ____________________________________________________________ ಸ್ಮಾರ್ಟ್ಫೋನ್ ಐ ಫೋನಿನ ‘ಕನ್ನಡ ಪುರಾಣ’… ____________________________________________________________ ಬಹುಶಃ ಈಗ ...
ಮನುಷ್ಯನಲ್ಲಿ ಹಲವಾರು ವಿಧಗಳನ್ನು ನಾವು ಕಾಣಬಹುದು. ಒಬ್ಬರಲ್ಲಿ ಇರುವ ವ್ಯಕ್ತಿತ್ವ ಇನ್ನೊಬರಲ್ಲಿ ಇರದು. ಒಬ್ಬರಲ್ಲಿ ಇರುವ ಮನಸು ಇನ್ನೊಬರಲ್ಲಿ ಇರದು. ಸದಾ ಇನ್ನೊಬರಲ್ಲಿ ತಪ್ಪುಗಳನ್ನಡುಕಿ ಕೊಂಕು ಮಾತನಾಡುವ ಜನಗಳು. ಪ್ರೀತಿ ಗಿಂತ ...
ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ...
ಶಿವರಾತ್ರಿಯನ್ನು ದೇಶಾದ್ಯಂತ ಆಚರಿಸುವ ಹಬ್ಬ. ವ್ರತ ಉಪವಾಸಗಳ ಒಂದು ದೊಡ್ಡ ಹಬ್ಬ. ಇಡೀ ದಿನ ನಿರಾಹಾರಿಗಳಾಗಿದ್ದು, ರಾತ್ರಿಯಲ್ಲಿ ಶಿವನಾಮ ಸ್ಮರಣೆಯಿಂದ ಜಾಗರಣೆ ಮಾಡುವುದು ಹಬ್ಬದ ವಿಶೇಷತೆ. ಮರುದಿನ ಭಕ್ಷಭೋಜನಗಳ ಅಡುಗೆ ತಯಾರಿಸಿ ...
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ವಿನೋದಾವಳಿಗಳು ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ರಾಷ್ಟ್ರಕವಿ ಕುವೆಂಪುರವರ ಮಗ. ತಂದೆ ಪ್ರಖ್ಯಾತ ಕವಿಯಾಗಿದ್ದರು ಸಹ, ಅವರ ನೆರಳನ್ನು ಅನುಸರಿಸದೆ ತಮ್ಮದೆ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡು ಅಸಂಖ್ಯಾತ ...
ಜಗತ್ತು ಆಧುನಿಕತೆಯತ್ತ ಸಾಗುತ್ತಿದೆ, ಜನರ ಬದುಕು ತೀವ್ರ ಗತಿಯಲ್ಲಿ ಯಾಂತ್ರಿಕತೆಯತ್ತ ಹೆಜ್ಜೆ ಹಾಕುತ್ತಿದೆ. ಈ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಜನರು ಭಾವನರಹಿತರಾಗಿ ಬಿಡುತ್ತಿದ್ದಾರೆ. ತಮ್ಮ ದಿನನಿತ್ಯದ ಕಾರ್ಯವನ್ನು ತಮ್ಮಲ್ಲಿರು ಹಲವು ...
ಅದೊಂದು ದಿನ ಬಾಟನಿ ಪ್ರ್ಯಾಕ್ಟೀಕಲ್ಸ್ ಮುಗಿಸಿಕೊಂಡು ಮರಳುವ ಹೊತ್ತಿಗೆ ಸರಿಯಾಗಿ ಐದು ಗಂಟೆಯಾಗಿತ್ತು. ಬಸ್ ಸ್ಟಾಪ್ ಗೆ ಹೋಗಬೆಕೆನ್ನುವುಷ್ಟರಲ್ಲಿ ‘ಧೋ’ ಎಂದು ಮಳೆ ಸುರಿಯಲಾರಂಭಿಸಿತು. ಬಳಿಯಿದ್ದ ಮುಚ್ಚಿದ್ದ ಕ್ಯಾಸೆಟ್ ಅಂಗಡಿ ಮುಗ್ಗಟ್ಟಿನ ...
ಪ್ರೀತಿ ಅಂದ್ರೆ ಅದೊಂದು ಆಕರ್ಷಣೆಯೋ, ಹದಿಹರೆಯದ ಹುಚ್ಚೋ, ಭಾವುಕತೆಯ ಉತ್ಪನ್ನವೋ, ಅದೊಂದು ಮನುಷ್ಯನ ದೌರ್ಬಲ್ಯವೋ? ಗೊತ್ತಿಲ್ಲ. ಆದರೂ ಪ್ರೀತಿ ಮಾಡುತ್ತೇವೆ. ಪ್ರೀತಿಯ ಅಮಲಲ್ಲಿ ಮಿಂದೇಳುತ್ತೇವೆ. ಪ್ರೀತಿಸುವವರಿಗೆ ಕಾಯುತ್ತೇವೆ. ...
"ಪುಸ್ತಕ ಓದಿದವರೆಲ್ಲಾ ಸತ್ತರು, ಯಾರೂ ಪಂಡಿತರಾಗಲೇ ಇಲ್ಲ...! ಪ್ರೇಮವೆಂಬ ಎರಡೂವರೆ ಅಕ್ಷರ ಓದಿದವರು ಪಂಡಿತರೆನಿಸಿಕೊಂಡರು."!! ಕಬೀರ್ ದಾಸರ ಈ ಮಾತುಗಳೊಂದಿಗೆ "ಎರಡೂವರೆ ಅಕ್ಷರ"ದ ದಾರಿಗಳು ತೆರೆದುಕೊಳ್ಳುವಾಗಲೆ ಕವಯತ್ರಿ ಏನ ...